Article

ಮುಹಮ್ಮದ್ : ಮಹಾನ್ ಪ್ರವಾದಿ

250px-Rosa_bracteata_4

ಅರೇಬಿಯದ ಮರಳುಗಾಡಿನಲ್ಲಿ ಮುಹಮ್ಮದ್ ರ ಜನನ. ಮುಸ್ಲಿಂ ಇತಿಹಾಸಕಾರರ ಅಭಿಪ್ರಾಯದಂತೆ ಕ್ರಿಸ್ತಶಕ 571 ರ ಎಪ್ರಿಲ್ 20 ನೇ ತಾರೀಕು. ‘ಅತ್ಯಂತ ಪ್ರಶಂಸಿಸಲ್ಪಡುವವನು’ ಎಂಬುದು ಮುಹಮ್ಮದ್ ಎಂಬ ಶಬ್ದದ ಅರ್ಥ. ಅರೇಬಿಯದ ಪ್ರಜೆಗಳಲ್ಲಿ ಅತೀ ಶ್ರೇಷ್ಠ. ದುರ್ಗಮವಾದ ಆ ಮರುಭೂಮಿಯಲ್ಲಿ ಜೀವಿಸಿದ ಎಲ್ಲ ಸಾಮ್ರಾಟರು ಮತ್ತು ಕವಿವರ್ಯರಿಗಿಂತಲೂ ಎಷ್ಟೋ ಪಾಲು ಶ್ರೇಷ್ಠ. ಅವರು ಜನಿಸಿದಾಗ ಅದು ಕೇವಲ ಒಂದು ಮರುಭೂಮಿಯಾಗಿತ್ತು. ಕೇವಲ ಶೂನ್ಯ. ಆ ಶೂನ್ಯದಿಂದ ಒಂದು ಹೊಸ ಲೋಕವು ರೂಪು ತಾಳಿತು. ಒಂದು ಹೊಸ ಜೀವನ, [...]

Read More
Article

ಇತಿಹಾಸ ಮರೆಯಬಾರದ ಛಲದಂಕದ ಮಲ್ಲ ಟಿಪ್ಪು ಸುಲ್ತಾನ

ಇತಿಹಾಸ ಓದದವರು ಇತಿಹಾಸವನ್ನು ನಿರ್ಮಿಸಲಾರರು.ಅಂತೆಯೇ ಪೂರ್ವಗ್ರಹ ಪೀಡಿತ ಮನಸ್ಸುಳ್ಳ ಸಂಶೋಧಕರು ಇತಿಹಾಸಕಾರರಾಗುವುದಿಲ್ಲ.ಅವರು ‘ಸಂಶೋಧಕರಾಗಿಯೇ ಉಳಿಯುತ್ತಾರೆ. ಅಂತೆಯೇ ಮೈಸೂರು ಸಾಮ್ರಾಜ್ಯವನ್ನು ದಕ್ಷಿಣ ಭಾರತದ ಅರ್ಧಭಾಗಕ್ಕೆ ವಿಸ್ತರಿಸಿದ ‘ಹೈದರ್ -ಟಿಪ್ಪು’’ಗಳ ಸಾಹಸವನ್ನು ಬ್ರಿಟಿಷರು ನೀಡಿರುವ ಚರಿತ್ರೆಯನ್ನು ಹಳದಿ ಕನ್ನಡಕದಿಂದ ನೋಡದೆ ವಾಸ್ತವಾಂಶಗಳಿಂದ ಸತ್ಯಶೋಧನೆ ಮಾಡಿದಾಗ ನಿಜ ಸಂಗತಿಗಳ ಅರಿವಾಗುತ್ತದೆ.ಅಂತೆಯೇ ಕ್ರಿ.ಶ.1721ರಿಂದ 1782ರವರೆಗೆ ಕೇವಲ ಓರ್ವ ಸೈನಿಕನಾಗಿ ಮೈಸೂರ ಅರಸರ ಅರಮನೆ ಸೇರಿ ಇಮ್ಮಡಿ ಚಿಕ್ಕಕೃಷ್ಣರಾಜ ಒಡೆಯರ ಮಂತ್ರಿಯಾದ ನಂಜರಾಜ ಅರಸರ ವಿಶ್ವಾಸವನ್ನು ಗಳಿಸಿ ‘ದಿಂಡಿಗಲ್ ಅನ್ನು ಗೆದ್ದಮೇಲೆ ‘ಪೌಜುದಾರ್’ ಪಟ್ಟವನ್ನು [...]

Read More
Article

ಕತ್ತಲನ್ನು ಬಯಸಿದವರು…

                  ಭುವಿಯ ಸ್ಪರ್ಶಿಸಲು ಸನ್ನಾಹವಾಗಿರುವ ಸೂರ್ಯನ ಬೆಳ್ಳಿ ಕಿರಣಗಳು, ಮರುಭೂಮಿಯಲ್ಲಿ ವಿಕಸಿಸಿದ ನಗರ, ನಾಗರಿಕತೆಯ ಪ್ರತೀಕವಾಗಿ ತಲೆಯೆತ್ತಿದ  ಕಟ್ಟಡಗಳು, ನಾನು ನನ್ನ ನಿವಾಸದ ಮೇಲೆ ಎಲ್ಲರ ಕಣ್ಣುಗಳಿಂದ ಮರೆಯಾಗಿ ಎಲ್ಲವನ್ನೂ ನೋಡುತ್ತಿದ್ದೇನೆ. ಮಾನವ ಜಗತ್ತು ಬೆಳಗುತಿದೆ; ಗಗನ ಚುಂಬಿ ಕಟ್ಟಡಗಳು, ಪ್ರಗತಿಯ ಸಂಕೇತವಾದರೂ, ಮಾನವ ಗಾತ್ರವನ್ನು ಪ್ರಶ್ನಿಸುವಂತಿದೆ! ರೆಕ್ಕೆ ಬಡಿಯದೇ ಒಂದರ ಮೇಲೊಂದರಂತೆ ಹಾರಿ ಹೋಗುವ  ವಿಮಾನಗಳ ಅಬ್ಬರ, ತನ್ನ ಆವಿಷ್ಕಾರದ ವಿರುದ್ಧವೇ ಕಿರಿಚುತ್ತಿರುವಂತಿದೆ; ನಾನಾದರೋ, [...]

Read More
Article

ಸಾಕ್ಷ್ಯ ವಚನ

ಕಲಿಮತುಶ್ಶಹಾದಃ (ಸಾಕ್ಷ್ಯ ವಚನ) ಅಶ್ ಹದು ಅಲ್ಲಾ ಇಲಾಹ ಇಲ್ಲಲ್ಲಾಹು ವ ಅಶ್ ಹದು ಅನ್ನ ಮುಹಮ್ಮ ದನ್ ರಸೂಲುಲ್ಲಾಹ್ (ಅಲ್ಲಾಹನ ಹೊರತು ಅನ್ಯ ಆರಾಧ್ಯ ಯಾರೂ ಇಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್(ಸ) ಅಲ್ಲಾಹನ ಪ್ರವಾದಿಯಾಗಿದ್ದಾರೆಂದೂ ನಾನು ಸಾಕ್ಷ್ಯವಹಿಸುತ್ತೇನೆ ಅದಾನ್ ಕೇಳಿದ ನಂತರ : ಅಲ್ಲಾಹುಮ್ಮ ಸ್ವಲ್ಲಿ ಅಲಾ ಮುಹಮ್ಮದಿನ್ ವ ಅಲಾ ಆಲಿ ಮುಹಮ್ಮದ್ ಅಲ್ಲಾಹುಮ್ಮ ರಬ್ಬ ಹಾದಿಹಿದ್ದಾವತಿತ್ತಾಮ್ಮಃ, ವಸ್ಸ್ವಲಾತಿಲ್ ಕಾಇಮಃ , ಆತಿ ಮುಹಮ್ಮದನಿಲ್ ವಸೀಲತಃ ವಲ್ ಫದೀಲತಃ ವಬ್ ಅಸ್ ಹು [...]

Read More
Article

ಏಕ ಕುಲ

“ಆರಂಭದಲ್ಲಿ ಜನರೆಲ್ಲರೂ ಒಂದೇ ಸಂಪ್ರದಾಯದವರಾಗಿದ್ದರು. (ಈ ಸ್ಥಿತಿ ಬಹುಕಾಲ ಉಳಿಯಲಿಲ್ಲ . ಅವರೊಳಗೆ ಭಿನ್ನಾಭಿಪ್ರಾಯಗಳುಂಟಾದುವು) ಆಗ ಅಲ್ಲಾಹನು ಸತ್ಯಮಾರ್ಗದ ಬಗ್ಗೆ ಸುವಾರ್ತೆ ನೀಡುವವರೂ ಮಿಥ್ಯಮಾರ್ಗದ ಬಗ್ಗೆ ಎಚ್ಚರಿಕೆ ಕೊಡುವವರೂ ಆದ ಪ್ರವಾದಿಗಳನ್ನು ರವಾನಿಸಿದನು ಮತ್ತು ಅವರೊಂದಿಗೆ ಸತ್ಯದ ವಿಷಯದಲ್ಲಿ ಅವರಲ್ಲುಂಟಾಗಿದ್ದ   ಭಿನ್ನಾಭಿಪ್ರಾಯಗಳ ಬಗ್ಗೆ ತೀರ್ಪು ನೀಡಲಿಕ್ಕಾಗಿ ಪರಮ ಸತ್ಯ ಗ್ರಂಥವನ್ನು ಇಳಿಸಿದನು. ಸತ್ಯದ ಶಿಕ್ಷಣ ಕೊಡಲ್ಪಟ್ಟವರೇ ಈ ಅಭಿಪ್ರಾಯ ಭೇದಗಳನ್ನುಂಟು ಮಾಡಿದರು. ಅವರು ಕೇವಲ ಪರಸ್ಪರ ಅತಿರೇಕ ನಡೆಸಲು ಇಷ್ಟಪಡುತ್ತಿದ್ದುದರಿಂದಲೇ  ಸುವ್ಯಕ್ತ ದೃಷ್ಟಾಂತಗಳನ್ನು ಪಡೆದ ಬಳಿಕ [...]

Read More
Article

ಭಗವದ್ಗೀತೆ ಎಂಬ ಆ ಬ್ರಾಹ್ಮಣ ವಿ‘ಕೃತಿ’

Literature is the mirror in which life of a people can said to be reflected- Dr. Ambedkar. ಹೌದು. ಅಂಬೇಡ್ಕರ್‌ರವರು ಹೇಳಿರುವ ಹಾಗೆ ಸಾಹಿತ್ಯ ಒಂದು ಜನ ಸಮುದಾಯದ ವೇಷ, ಭಾಷೆ, ಭೂಷಣ, ಜೀವನ ವಿಧಾನ ಪ್ರತಿಯೊಂ ದನ್ನು ಕನ್ನಡಿಯ ಹಾಗೆ ಬಿಂಬಿಸುತ್ತದೆ. ಹಾಗಿದ್ದರೆ ಭಗವದ್ಗೀತೆ ಎಂಬ ವ್ಯಾಕರಣ ಬದ್ಧವಲ್ಲದ (ಹೌದು, ಪ್ರೊ|| ರಾಜಾವಾಡೆ ಎಂಬುವವರು ಭಗವದ್ಗೀತೆಯ ರಚನಕಾರರಿಗೆ ವ್ಯಾಕರಣದ ಗಂಧ ಗಾಳಿ ತಿಳಿದಿರಲಿಲ್ಲ, ಒಂದರ್ಥದಲ್ಲಿ ಅವರು ವ್ಯಾಕರಣದ ಬಗ್ಗೆ ಉದಾಸೀನ [...]

Read More
Article

ಪ್ರವಾದಿ ಮತ್ತು ಹೆಣ್ಣು

ಯುದ್ಧ ಭೂಮಿ(ಯುದ್ಧ ನಿರತರಾಗಿರುವಾಗಲೂ)ಯಲ್ಲಿ ಶತ್ರುವಿನ ಮುಖಕ್ಕೆ ಹೊಡೆಯ ಬೇಡಿರಿ ….. ಅದೇ ಪ್ರಕಾರ ಶಿಕ್ಷೆಯಾಗಿ ಹೊಡೆಯುವಾಗಲೂ ಮುಖ ಬಿಟ್ಟು ಹೊಡೆಯಿರಿ ಎಂದು ತನ್ನ ಅನುಯಾಯಿಗಳಿಗೆ ಉಪದೇಶ ನೀಡಿರುವ ಆ ಮಹಾನ್ ವ್ಯಕ್ತಿ ಎಂದೂ ಯಾರನ್ನೂ ನೋಯಿಸಿದವರಲ್ಲ… ” ಸ್ತ್ರೀಗಳೊಂದಿಗೆ ಸದ್ವರ್ತನೆ ತೋರಿರಿ ಏಕೆಂದರೆ ಅವರನ್ನು ಪಕ್ಕೆಲುಬಿನಿಂದ ಸೃಷ್ಟಿಸಲಾಗಿದೆ ಮತ್ತು  ಪಕ್ಕೆಲುಬಿನಲ್ಲಿ ಮೇಲಿನ ಭಾಗ ಅತಿ ವಕ್ರ ಭಾಗವಾಗಿರುತ್ತದೆ. ಅದನ್ನು ನೇರ ಮಾಡಲು ಹೋದರೆ ಅದು ತುಂಡಾಗಿ ಬಿಡುತ್ತದೆ ಮತ್ತು ಬಿಟ್ಟು ಬಿಟ್ಟರೆ ವಕ್ರವಾಗಿಯೇ ಇರುತ್ತದೆ ಆದ್ದರಿಂದ ಅವರೊಂದಿಗೆ [...]

Read More
Article

ಕಷ್ಟ & ಸುಲಭ

ಇತರರ ತಪ್ಪುಗಳನ್ನು ವಿಮರ್ಶಿಸುವುದು ಸುಲಭ    ಆದರೆ ತನ್ನ ತಪ್ಪುಗಳನ್ನು ಗುರ್ತಿಸಿಕೊಳ್ಳುವುದು ಕಷ್ಟ ಯೋಚಿಸದೆ ಮಾತಾಡುವುದು ಸುಲಭ        ಆದರೆ ತನ್ನನಾಲಗೆಯನ್ನು ನಿಗ್ರಹಿಸಿ ಕೊಳ್ಳುವುದು ಕಷ್ಟ ನಮ್ಮನ್ನು ಪ್ರೀತಿಸುವ ಒಬ್ಬನನ್ನು ನೋಯಿಸುವುದು ಸುಲಭ    ಆದರೆ ನೀಡಿದ ಗಾಯವನ್ನು ವಾಸಿ ಮಾಡುವುದು  ಕಷ್ಟ ಇತರರಿಗೆ ಕ್ಷಮೆ ನೀಡುವುದು ಸುಲಭ                  ಆದರೆ ಸ್ವತಃ ಕ್ಷಮೆ ಯಾಚಿಸುವುದು  ಕಷ್ಟ ಕಾನೂನು ರಚನೆ ಸುಲಭದ ಕೆಲಸ                     ಆದರೆ ಕಾನೂನನ್ನು ಅನುಸರಿಸುವುದು ಕಷ್ಟ ನಿತ್ಯ ಕನಸು ಕಾಣುವುದು ಸುಲಭ                      ಆದರೆ ಕನಸನ್ನು ನನಸಾಗಿಸಲು ಪ್ರಯತ್ನಿಸುವುದು ಕಷ್ಟ [...]

Read More
Article

ದಿವ್ಯ ವಾಣಿ ಮೂಡುವುದು

ಅಂತರಾತ್ಮ ಎದ್ದಾಗ ದಿವ್ಯ ವಾಣಿ ಮೂಡುವುದು ಸೋತು ಸುಣ್ಣನಾದಾಗ ಕಾವ್ಯವಾಣಿ ಮೂಡುವುದು ಕಣ್ ತೆರೆದಿದ್ದರೆ ಕತ್ತಲೂ ಬೆಳಕಾಗುವುದು ಸಣ್ಣ ಕಿಡಿಯೂ ಅಗ್ನಿ ಜ್ವಾಲೆಯಾಗಿ ಮೂಡುವುದು ಆಸ್ತಿ ಮಾಡಲು ಹೊರಟರೆ, ಬೆಲೆ ಜಾಸ್ತಿಯಾಗಿ ತೋರುವುದು ಸ್ನೇಹ ಬೆಳಗು, ಇದು ಆಸ್ತಿಯಾಗಿ ಮೂಡುವುದು ಕಾವ್ಯವಾದರೆ ಬಂಡಾಯವೂ ಇರಬೇಕು ! ಚುಚ್ಚು ಮಾತುಗಳೇ ಬಂಡಾಯವಾಗಿ ಮೂಡುವುದು ಹೇಳಿರುವುದನ್ನೇ ಹೇಳು , ನಿನ್ನ ಮಾತು ಮರೆತು ಬಿಟ್ಟವನಿಗೆ ನವ್ಯವಾಗಿ ಮೂಡುವುದು ನೀನು ನೀನಾಗಿರುವಾಗ ಯಾಕಿಷ್ಟು ಆತಂಕ !? ನೀನು ನಿನ್ನನ್ನು ಮರೆತರೆ ‘ಗಣಿಗಾರಿಕೆ’ [...]

Read More
Article

Revealed – The Hajj (Discovery Channel)

Bookmark on Delicious Digg this post Recommend on Facebook share via Reddit Share with Stumblers Tweet about it Subscribe to the comments on this post Scridb filter

Read More
Page 1 of 2012345...1020...Last »

This website its a part of the DA’AWA-FOCUSED NETWORK