Article

ಧರ್ಮ ಪಾಠ

candle

    عن عمر رضي الله عنه أيضا ، قال : بينما نحن جلوس عـند رسـول الله صلى الله عليه وسلم ذات يوم اذ طلع علينا رجل شديد بياض الثياب ، شديد سواد الشعر لا يرى عليه أثـر السفر ولا يعـرفه منا احـد.  حتى جـلـس إلى النبي صلي الله عليه وسلم فـأسند ركبـتيه إلى ركبتـيه ووضع [...]

Read More

Article

ಕರ್ಮ ಮತ್ತು ನಿರ್ಧಾರ

عن أمـيـر المؤمنـين أبي حـفص عمر بن الخطاب رضي الله عنه ، قال : سمعت رسول الله صلى الله عـليه وسلم يـقـول : إنـما الأعـمـال بالنيات وإنـمـا لكـل امـرئ ما نـوى . فمن كـانت هجرته إلى الله ورسولـه فهجرتـه إلى الله ورسـوله ومن كانت هجرته لـدنيا يصـيبها أو امرأة ينكحها فهجرته إلى ما هاجر إليه.  [...]

Read More
Article

ಮಾತು ಮತ್ತು ಅಕ್ಷರ……

maatu1

ಲೇಖನಿಯಿಂದ ಚಿಮ್ಮುವ ಅಕ್ಷರಗಳು ಮತ್ತು ನಾಲಗೆಯಿಂದ ಚೆಲ್ಲುವ ವಚನಗಳು ಮನುಷ್ಯನ ವಿಚಾರಗಳ ಬಹುರೂಪಿಯಾಗಿರುತ್ತದೆ. ಲೇಖನಿ ಹಿಡಿದ ಕೈ ಎಷ್ಟು ಬಲಿಷ್ಠವಾಗಿರುತ್ತದೆ ಅಕ್ಷರಗಳೂ ಅಷ್ಟೇ ಶಕ್ತಿಶಾಲಿಯಾಗಿರುತ್ತದೆ. ನಾಲಗೆಯನ್ನು ಪಡೆದ ಮುಖ ಎಷ್ಟು ಸ್ಪಷ್ಟವಾಗಿರುತ್ತದೆ ಮಾತಿನ ವೈಖರಿ ಅಷ್ಟೇ ತಿಳಿಯಾಗಿರುತ್ತದೆ. ಅಕ್ಷರ, ಮಾತು….ಇವುಗಳ ಕಾರ್ಯವಲಯ ಮಾನವ ಮನಸ್ಸು….. ಇವು ಮನುಷ್ಯ ಹೃದಯಕ್ಕೆ ನೇರ ದಾರಿಯನ್ನು ಹಿಡಿಯುತ್ತದೆ. ಆದ್ದರಿಂದಲೇ ಇವು ಹೃದಯಸ್ಪರ್ಶಿ, ಬಹುಶಃ ಇದರಷ್ಟು ಮನಸ್ಸನ್ನು ಕಾಡುವ ಬೇರೊಂದಿಲ್ಲ… ಇದರಷ್ಟು ಪ್ರಭಾವಶಾಲಿ “ಸೊತ್ತು” ಮನುಷ್ಯ ಹೊಂದಿರುವುದಿಲ್ಲ. ಆದರೆ………… ಆದರೆ ದೌರ್ಭಾಗ್ಯವೆಂಬಂತೆ ಮನುಷ್ಯ [...]

Read More
Article

ಹೂವೊಂದು ಹಾವಾಯಿತೇ!!?..

alone

ಅದೊಂದು ವಿಷ ಜಂತುಗಳೂ ಕ್ರೂರಮೃಗಗಳೂ ವಾಸಿಸುವ ದಟ್ಟ ಅರಣ್ಯ, ದೂರ ದೂರಕ್ಕೂ ಮನುಷ್ಯನ ಸುಳಿವೇ ಇಲ್ಲ, ಭಯ ಹುಟ್ಟಿಸುವ ವಾತಾವರಣ… ಇಂಥ ಭಯಾನಕ ಕಾಡಿನಲ್ಲಿ ಮೊಗ್ಗೊಂದು ಚಿಗುರಿ ಹೂವಾಯಿತು!!! ಕಣ್ಣೀರ ಕುಡಿದು ಬಿಸಿಲ ತಾಪವ ತಾಳಿ ಬೆಳೆದ ಈ ಹೂವಿಗೆ ಅದರ ಏಕಾಂಗಿತನವೇ ಅದಕ್ಕೆ ಆಸರೆ, ಹೃದಯ ಬೆಸೆವವರಾರೂ ಬಳಿಯಲ್ಲಿಲ್ಲ, ಅನುಕಂಪ ತೋರಿಸುವವರೂ ಯಾರೂ ಇಲ್ಲ, ಸಹಜಸುಂದರ ಒಂಟಿ ಹೂವೊಂದು ಅರಳಿರುವುದನ್ನು ನೋಡಿ “ಕಾಡ ಪಿಶಾಚಿ”ಗಳು ವಕ್ರನೋಟ ಬೀರಲಾರಂಭಿಸಿದುವು, ತುಂಟ ಗಾಳಿ ಅದರ ಕೋಮಲತೆಯೊಂದಿಗೆ ಕುಚೇಷ್ಟೆಗಿಳಿಯಿತು, ದುಷ್ಟ [...]

Read More
Article

ಉತ್ತಮ ಆಡಳಿತದ 4 ಸೂತ್ರಗಳು

4 ಸೂತ್ರಗಳು

ಅಬೂ ಜಾಫರ್ ಮನ್ಸೂರ್ ಅಬ್ಬಾಸಿ ಮನೆತನ 2 ನೇ ಖಲೀಫರಾಗಿದ್ದರು. ತನ್ನ ಸಹೋದರ ಅಬುಲ್ ಅಬ್ಬಾಸ್ ಅಲ್ ಸಫ್ಫಾಹ್ ನ ನಂತರ ಪದಗ್ರಹಣ ಗೊಂಡರು. ಇವರ ಆಡಳಿತಾವಧಿಯಲ್ಲಿ ಈ ಮನೆತನದ ರಾಜ್ಯಾಭಾರ ಬಲಿಷ್ಠಗೊಂಡಿತ್ತು. ಆದ್ದರಿಂದ ಇವರನ್ನು ಅಬ್ಬಾಸಿ ಖಿಲಾಫತ್ ನ ಸ್ಥಾಪಕನೆಂದು ಹೇಳಲಾಗುತ್ತದೆ. ತನ್ನ ಆಡಳಿತ ಸೂತ್ರದ ಕುರಿತು ಅವನು ಹೇಳುತ್ತಿದ್ದನು ” ನನ್ನ ಆಡಳಿತದ ನಾಲ್ಕು ಆಧಾರ ಸ್ತಂಭಗಳಿವೆ, ಇವು ಸುಭದ್ರ ಮತ್ತು ಸುದೃಢವಾಗಿದ್ದರೆ ನನ್ನ ಆಡಳಿತ  ಸುಭದ್ರ ಮತ್ತು ಸುದೃಢವಾಗಿರುತ್ತದೆ. ಅ) ಪ್ರಾಮಾಣಿಕ ನ್ಯಾಯಾಧೀಶ [...]

Read More
Article

ಇಷ್ಟವಿಲ್ಲದ ಮೂರು ಕೆಲಸಗಳು

ಮೂರು

Scridb filter

Read More
Article

ಒಂದು ಲೋಟ ನೀರು

hogenakkal-kaveri-river

ಪುನಃ ಗದ್ದಲವೆಬ್ಬಿಸಿದೆ ನೀರು ರಕ್ತಪಾತದ ದಾರಿ ತೆರೆದಿದೆ ನೀರು ಏನೆಲ್ಲಾ ಕುಡಿಯುತ್ತಾರೆ ಕುಡಿಯವವರು ದರಿದ್ರನಿಗೆ ಲಭ್ಯವಿಲ್ಲ ಒಂದು ಲೋಟ ನೀರು ವ್ಯಕ್ತಿಯೊಬ್ಬ ಏನೋ ಮಂತ್ರಿಸಿ ಕೊಟ್ಟ ಬಡವರಿಗೆ ‘ರೋಗರಕ್ಷಕ’ ಇದೇ ನೀರು ನದಿಯಲ್ಲಿ ‘ರಕ್ಷಕ’ರ ಬಿಗಿ ಪಹರೆಯಿತ್ತು ನಾ ಸುಮ್ಮನಾದೆ ಕುಡಿದು ಕಣ್ಣೀರು ಅದೆಷ್ಟು ಅಗ್ಗವಾಗಿದೆ ಮಾನವ ಜೀವ ಊರಲ್ಲಿ ಶವಗಳ ರಾಶಿ ಹಾಕಿದೆ ನೀರು ದೇಶ, ದೇಶಪ್ರೇಮ, ದೇಶೀಯತೆ ಎಂದವರು ಅವರ ನಿಜ ಬಣ್ಣ ತೋರಿಸಿದೆ ಜಗಕ್ಕೆ ನೀರು ನಮ್ಮ ದೇಶದವರು, ದೇಶಬಾಂಧವರು ನಮ್ಮವರು ನಮ್ಮವರಿಂದ [...]

Read More
Article

ಕೃತಜ್ಞತೆ

MOTHER

Scridb filter

Read More
Article

ಉತ್ತಮ ಆಡಳಿತದ 4 ಸೂತ್ರಗಳು

four-pillars

ಅಬೂ ಜಾಫರ್ ಮನ್ಸೂರ್ ಅಬ್ಬಾಸಿ ಮನೆತನ 2 ನೇ ಖಲೀಫರಾಗಿದ್ದರು. ತನ್ನ ಸಹೋದರ ಅಬುಲ್ ಅಬ್ಬಾಸ್ ಅಲ್ ಸಫ್ಫಾಹ್ ನ ನಂತರ ಪದಗ್ರಹಣ ಗೊಂಡರು. ಇವರ ಆಡಳಿತಾವಧಿಯಲ್ಲಿ ಈ ಮನೆತನದ ರಾಜ್ಯಾಭಾರ ಬಲಿಷ್ಠಗೊಂಡಿತ್ತು. ಆದ್ದರಿಂದ ಇವರನ್ನು ಅಬ್ಬಾಸಿ ಖಿಲಾಫತ್ ನ ಸ್ಥಾಪಕನೆಂದು ಹೇಳಲಾಗುತ್ತದೆ. ತನ್ನ ಆಡಳಿತ ಸೂತ್ರದ ಕುರಿತು ಅವನು ಹೇಳುತ್ತಿದ್ದನು ” ನನ್ನ ಆಡಳಿತದ ನಾಲ್ಕು ಆಧಾರ ಸ್ತಂಭಗಳಿವೆ, ಇವು ಸುಭದ್ರ ಮತ್ತು ಸುದೃಢವಾಗಿದ್ದರೆ ನನ್ನ ಆಡಳಿತ  ಸುಭದ್ರ ಮತ್ತು ಸುದೃಢವಾಗಿರುತ್ತದೆ. ಅ) ಪ್ರಾಮಾಣಿಕ ನ್ಯಾಯಾಧೀಶ [...]

Read More
Article

ಮಾತಾಪಿತರ ಹಕ್ಕು

DSCF2108 Young and Elderly hands

ಮಾನವನಿಗೆ ತನ್ನ ಮಾತಾಪಿತರ ಹಕ್ಕನ್ನು ತಿಳಿದುಕೊಳ್ಳಲು ನಾವೇ ತಾಕೀತು ಮಾಡಿರುತ್ತೇವೆ. ಅವನ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು ತನ್ನ ಗರ್ಭದಲ್ಲಿರಿಸಿದಳು ಮತ್ತು ಅವನ ಸ್ತನಪಾನ ಬಿಡುವುದರಲ್ಲಿ ಎರಡು ವರ್ಷಗಳು ತಗಲಿದುವು. ಆದ್ದರಿಂದಲೇ (ಓ ಮನುಷ್ಯ!) ನೀನು ನನಗೆ ಕ್ರತಜ್ಞತೆ ಸಲ್ಲಿಸು ಮತ್ತು ನಿನ್ನ ಮಾತಾಪಿತರಿಗೆ ಕ್ರತಜ್ಞತೆ ಸಲ್ಲಿಸು. (ಎಲ್ಲರೂ)ನನ್ನ ಕಡೆಗೇ ಮರಳಬೇಕಾಗಿದೆ.   .   (ಪವಿತ್ರ ಕುರ್ ಆನ್ :ಅಧ್ಯಾಯ 17 ; ಸೂಕ್ತ  23 – 25) Scridb filter

Read More
Page 1 of 2212345...1020...Last »